About the Author

ಪತ್ರಕರ್ತ, ಬರಹಗಾರ ಭೀಮಣ್ಣ ಗಜಾಪುರ ಅವರು ಜನಿಸಿದ್ದು 1977 ಜುಲೈ 25ರಂದು. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗಜಾಪುರದವರು. ಇವರು ಪ್ರಸ್ತುತ ಕೊಟ್ಟೂರಿನಲ್ಲಿ ನೆಲೆಸಿದ್ದಾರೆ. ಕಳೆದ ಎರಡು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಭೀಮಣ್ಣ ಅವರ ಪ್ರಮುಖ ಕೃತಿಗಳೆಂದರೆ ಬಯಲು ಸೀಮೆಯ ರೈತರ ಯಶೋಗಾಥೆಗಳು, ಕೊಟ್ಟೂರ ದೊರೆ, ಸದ್ಧರ್ಮ ಸುಧೆ, ಬಿಸಿಲು ಬಸಿರು, ನೋವಿನ ಬಣ್ಣಗಳು, ಕನಸುಗಳಿಗೆ ರೆಕ್ಕೆ ಕಟ್ಟಿದವರು ಇವರ ಪ್ರಮುಖ ಕೃತಿಗಳಾಗಿವೆ.  

ಭೀಮಣ್ಣ ಗಜಾಪುರ

(25 Jul 1977)