About the Author

ಲೇಖಕ ಚನ್ನಪ್ಪ ಕೆ. ಎಂ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ಬಿ.ಎಸ್ಸಿ. ಬಿ.ಇಡಿ ಪದವೀಧರು. ಆಕಾಶವಾಣಿ, ಜಿನಶ್ರೀ ಟಿವಿ ಹಾಗೂ ಇಂಚರ ಟಿವಿ ವಾಹಿನಿಯಲ್ಲಿ ಪರೀಕ್ಷಾ ತಯಾರಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಕೃತಿಗಳು: ವಿಜ್ಞಾನ ಹೊತ್ತಿಗೆ

ಪ್ರಶಸ್ತಿ-ಪುರಸ್ಕಾರಗಳು: ಸೃಜನಶೀಲ ವಿಜ್ಞಾನ ಶಿಕ್ಷಕ ಪ್ರಶಸ್ತಿ, ಉತ್ತಮ ಶೀಕ್ಷಕ ಪ್ರಶಸ್ತಿ, ವಿವೇಕ ರತ್ನ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಜವಹರಲಾಲ್ ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಿಂದ ಪ್ರಶಸ್ತಿ, ಭಾರತ ರತ್ನ ಪ್ರೊ. ಸಿಎನ್. ಆರ್‍. ರಾವ್ ಶಿಕ್ಷಣ ಪ್ರತಿಷ್ಠಾನ, ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ-2016 ಲಭಿಸಿವೆ.

 

ಚನ್ನಪ್ಪ ಕೆ. ಎಂ