About the Author

ಲೇಖಕ-ಪ್ರಕಾಶಕ ಡಿ.ಕೆ. ಶ್ಯಾಮಸುಂದ ರಾವ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿದ್ದರು. ಕಾಮಧೇನು ಪ್ರಕಾಶನ ಸಂಸ್ಥೆ ಸ್ಥಾಪಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಯೂ , ಕರ್ನಾಟಕ ಪ್ರಕಾಶಕರ ಸಂಘದ ಉಪಾಧ್ಯಕ್ಷರೂ ಆಗಿದ್ದರು. ವಯೋಸಹಜ ಕಾಯಿಲೆಯಿಂದ ಅವರು ಚಿಕಿತ್ಸೆ ಫಲಿಸದೇ 2022ರ ಫೆಬ್ರವರಿ 6 ರಂದು ನಿಧನರಾದರು. 

ಕೃತಿಗಳು: ನನ್ನ ನೆನಪಿನಂಗಳದ ಛಾಪುಗಳು ನ್ಯಾ.ಪಿ. ಬಿ. ಗಜೇಂದ್ರಗಡ್ಕರ್ ಅವರ ಆತ್ಮಕಥನ-ಅನುವಾದ), ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ (ಅನುವಾದಿತ ಕೃತಿ), 

ಡಿ.ಕೆ. ಶ್ಯಾಮಸುಂದರ ರಾವ್