ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ

Author : ಡಿ.ಕೆ. ಶ್ಯಾಮಸುಂದರ ರಾವ್

Pages 526

₹ 500.00

Buy Now


Year of Publication: 2020
Published by: ಕಾಮಧೇನು ಪುಸ್ತಕ ಭವನ
Address: ನಾಗಪ್ಪ ಸ್ಟ್ರೀಟ್‌, ಶೇಷಾದ್ರಿಪುರ, ಬೆಂಗಳೂರು 560020
Phone: 7795506693

Synopsys

`ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’ ಡಿ.ಕೆ. ಶ್ಯಾಮಸುಂದರಾವ್ ಅವರ ಅನುವಾದಿತ ಅನುಭವಕಥನವಾಗಿದೆ. ಸ್ವಾಮೀಜಿಯವರು ಬದುಕಿ ಬೆಳೆದ ಇಲ್ಲಿನ ಆಧ್ಯಾತ್ಮಿಕ ಕಥನಗಳನ್ನು ಸ್ವಾಮಿಜಿಯವರ ಜೀವನಚರಿತೆ ವಾತಾವರಣದ ಕಿರುಪರಿಚಯ ಮಾಡಿಕೊಡುವುದು ಮತ್ತು ಹಿಮಾಲಯದ ಹಿರಿಯರ ವ್ಯಕ್ತಿ ಚಿತ್ರಗಳನ್ನು ನೀಡುವುದು ಈ ರೀತಿಯ ಹಿಂದಿನ ಪ್ರೇರಣೆಗಳು, ಆ ಸಂತರು ಕಲಿಸುತ್ತಿದ್ದ ಬಗೆಯೂ ಇಲ್ಲಿ ಮೂಡಿಬಂದಿದೆ. ಇಲ್ಲಿನ ಸ್ಪೂರ್ತಿದಾಯಕ ಕಥನಗಳನ್ನು ಕ್ರಮವಾಗಿ ಅಳವಡಿಸಿಲ್ಲ. ವಿಷಯಾನುಕ್ರಮವಾಗಿ ಕಾಲಾನುಕ್ರಮಣಿಕೆಯಲ್ಲಿ ಅಳವಡಿಸಲು ಪ್ರಯತ್ನಿಸಿದ್ದೇನೆ. ಇಲ್ಲಿನ ಒಂದೊಂದು ವರ್ಗಿಕರಿಸಲಾಗಿದೆ. ಈ ಒಂದೊಂದು ವರ್ಗದೊಳಗಿನ ಸಂದರ್ಭಗಳನ್ನು ಕತೆಯ ಅತ್ಯಮೂಲ್ಯವಾದ ಪಾಠಗಳನ್ನೊಳಗೊಂಡ ಬೋಧನ ಸಾಮಗ್ರಿಯಾಗಿದೆ. ಇಲ್ಲಿನ ಅನನ್ಯ ಅನುಭವಗಳು ಒಳ-ಹೊರಗುಗಳ ಎಲ್ಲ ಹಂತಗಳಲ್ಲೂ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ, ಈ ಅನುಭವ ಕಥನಗಳನ್ನು ಓದುಗರಿಗೆ ನೀಡುವುದು ತುಂಬಾ ಆನಂದಕರವಾದ ಸಂಗತಿಯಾಗಿದೆ.

About the Author

ಡಿ.ಕೆ. ಶ್ಯಾಮಸುಂದರ ರಾವ್

ಲೇಖಕ-ಪ್ರಕಾಶಕ ಡಿ.ಕೆ. ಶ್ಯಾಮಸುಂದ ರಾವ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿದ್ದರು. ಕಾಮಧೇನು ಪ್ರಕಾಶನ ಸಂಸ್ಥೆ ಸ್ಥಾಪಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಯೂ , ಕರ್ನಾಟಕ ಪ್ರಕಾಶಕರ ಸಂಘದ ಉಪಾಧ್ಯಕ್ಷರೂ ಆಗಿದ್ದರು. ವಯೋಸಹಜ ಕಾಯಿಲೆಯಿಂದ ಅವರು ಚಿಕಿತ್ಸೆ ಫಲಿಸದೇ 2022ರ ಫೆಬ್ರವರಿ 6 ರಂದು ನಿಧನರಾದರು.  ಕೃತಿಗಳು: ನನ್ನ ನೆನಪಿನಂಗಳದ ಛಾಪುಗಳು ನ್ಯಾ.ಪಿ. ಬಿ. ಗಜೇಂದ್ರಗಡ್ಕರ್ ಅವರ ಆತ್ಮಕಥನ-ಅನುವಾದ), ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ (ಅನುವಾದಿತ ಕೃತಿ),  ...

READ MORE

Related Books