About the Author

ಕವಿ ದೇವರಾಜ್ ನಾಯಕ ಅವರು ಮೂಲತಃ ಕರಾವಳಿಯ ಅಂಕೊಲಾ ತಾಲೂಕಿನವರು. ಬೆಂಗಳೂರಿನ ಪಿ.ಇ.ಎಸ್  ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಪದವಿ ಪಡೆದು ಪ್ರಸ್ತುತ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಣೆ. ಇವರ ಅನೇಕ ಕವನಗಳು ಕನ್ನಡ ದಿನಪತ್ರಿಕೆ ಮತ್ತು ಅಂತರ್ಜಾಲ ತಾಣದಲ್ಲಿ ಪ್ರಕಟಗೊಂಡಿವೆ. ಬುಕ್ ಬ್ರಹ್ಮ ನಡೆಸಿದ ಆಗಸ್ಟ್(2020) ತಿಂಗಳ ' ಜನ ಮೆಚ್ಚಿದ ಕವಿತೆ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದೇವರಾಜ್ ನಾಯಕ