About the Author

ಗೋಪಾಲಕೃಷ್ಣ ಎನ್‌.ಭಟ್ (ಡಾ ಜಿ.ಎನ್.ಭಟ್ಟ) ಅವರು ಮಂಗಳೂರು ಕೆನರಾ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ .ಅಂತ‌ರ್‌ ವಿಷಯ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸ್ಥಾಪಕ ನಿರ್ದೇಶಕ, ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ್ದಾರೆ.  ಹಲವಾರು ಸಂಘಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. 16 ಪಿಹೆಚ್ ಡಿ ಸಂಶೋಧಕರಿಗೆ ಯಶಸ್ವಿ ಮಾರ್ಗದರ್ಶಕರಾಗಿ, ಮಂಗಳೂರು ವಿ.ವಿ. ನಿನ್ನನ ಸ್ನಾತಕೋತ್ತರ ಅಧ್ಯಯನ ಮಂಡಳಿ ಅಧ್ಯಕ್ಷ, ಸದಸ್ಯರಾಗಿ, ಪ್ರಸ್ತುತ ತತ್ವಶಾಸ್ತ್ರ  ಅಧ್ಯಯನ ಮಂಡಳಿಯ ಪರಿಣತ ಬಾಹ್ಯ ಸದಸ್ಯರು ಹಾಗೂ ಸಂಸ್ಕೃತ ಸಂಶೋಧನ ಸಂಘಟನೆ ಅಧ್ಯಕ್ಷರಾಗಿದ್ದಾರೆ. 

ಕೃತಿಗಳು : ತತ್ವ ದರ್ಶನ ಮತ್ತು ಆಧುನಿಕ ಆನ್ವಯಿಕತೆ,  ಪ್ರಧಾನ ಉಪನಿಷತ್ತುಗಳ ತತ್ವವಿವೇಚನೆ, ಭಾರತೀಯ ವೇದ ವಿದ್ಯಾಪರಂಪರೆ

ಗೋಪಾಲಕೃಷ್ಣ ಎನ್‌.ಭಟ್