About the Author

ಗೌರಿ ಮೀಡಿಯಾ ಟ್ರಸ್ಟ್‌ ಪ್ರಗತಿಪರ ಮನಸುಗಳ ತಂಡವಾಗಿದೆ. ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳ ಕುರಿತು ಸ್ವತಂತ್ರ ಕೃತಿಗಳ ರಚನೆ ಹಾಗೂ ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸು ಕೆಲಸದಲ್ಲಿ ಈ ತಂಡವು ತೊಡಗಿಕೊಂಡಿದೆ. ರಫೆಲ್‌ ಹಗರಣದ ಕುರಿತು ರವಿನಾಯರ್‌ ಅವರು ಬರೆದು ಕೃತಿಯನ್ನುಈ ತಂಡವು ಕನ್ನಡಕ್ಕೆ (ಹಾರುವ ಸುಳ್ಳುಗಳು) ಅನುವಾದ ಮಾಡಿದೆ.

ಗೌರಿ ಮೀಡಿಯಾ ತಂಡ