About the Author

ಅನುವಾದಕ ಎಚ್.ಪಿ. ವೆಂಕಟರಾವ್ ಶರಣ್ಮಾ ಅವರು ಮೈಸೂರು ಅರಮನೆಯ ಆಸ್ಥಾನ ವಿದ್ಯಾಂಸರಾಗಿದ್ದರು. ವೇದ ಪಾರಂಗತರು. ಋಗ್ವೇದ ಸಂಹಿತಾ ಸಂಶೋಧನಾ ವಿಚಾರದಡಿ 30  ಕೃತಿಗಳನ್ನು ಪ್ರಕಟಿಸಿದ್ದಾರೆ.

ಕೃತಿಗಳು : ಋಗ್ವೇದ ಸಂಹಿತೆ ಭಾಗ-1, ಋಗ್ವೇದ ಸಂಹಿತೆ ಭಾಗ-2, ಋಗ್ವೇದ ಸಂಹಿತೆ ಭಾಗ-3, ಋಗ್ವೇದ ಸಂಹಿತೆ ಭಾಗ-4, ಋಗ್ವೇದ ಸಂಹಿತೆ ಭಾಗ-5, ಋಗ್ವೇದ ಸಂಹಿತೆ ಭಾಗ-6, ಋಗ್ವೇದ ಸಂಹಿತೆ ಭಾಗ-7, ಋಗ್ವೇದ ಸಂಹಿತೆ ಭಾಗ-8, ಋಗ್ವೇದ ಸಂಹಿತೆ ಭಾಗ-9, ಋಗ್ವೇದ ಸಂಹಿತೆ ಭಾಗ-10, ಋಗ್ವೇದ ಸಂಹಿತೆ ಭಾಗ-11, ಋಗ್ವೇದ ಸಂಹಿತೆ ಭಾಗ-12, ಋಗ್ವೇದ ಸಂಹಿತೆ ಭಾಗ-13, ಋಗ್ವೇದ ಸಂಹಿತೆ ಭಾಗ-14, ಋಗ್ವೇದ ಸಂಹಿತೆ ಭಾಗ-15, ಋಗ್ವೇದ ಸಂಹಿತೆ ಭಾಗ-16, ಋಗ್ವೇದ ಸಂಹಿತೆ ಭಾಗ-17, ಋಗ್ವೇದ ಸಂಹಿತೆ ಭಾಗ-18, ಋಗ್ವೇದ ಸಂಹಿತೆ ಭಾಗ-19, ಋಗ್ವೇದ ಸಂಹಿತೆ ಭಾಗ-20, ಋಗ್ವೇದ ಸಂಹಿತೆ ಭಾಗ-21, ಋಗ್ವೇದ ಸಂಹಿತೆ ಭಾಗ-22, ಋಗ್ವೇದ ಸಂಹಿತೆ ಭಾಗ-23, ಋಗ್ವೇದ ಸಂಹಿತೆ ಭಾಗ-24, ಋಗ್ವೇದ ಸಂಹಿತೆ ಭಾಗ-25, ಋಗ್ವೇದ ಸಂಹಿತೆ ಭಾಗ-26.

ಎಚ್.ಪಿ. ವೆಂಕಟರಾವ್ ಶರಣ್ಮಾ