About the Author

ಪತ್ರಕರ್ತ, ಸಾಹಿತಿ ಹ.ವೆಂ. ಸೀತಾರಾಮಯ್ಯ ಅವರು ಕಾದಂಬರಿಗಳು ಹೆಚ್ಚು ಜನಪ್ರಿಯವಾಗಿದ್ದ ಕಾಲದಲ್ಲಿ ಜೀವನ ಚರಿತ್ರೆಗಳನ್ನು ಓದುಗರಿಗೆ ಪರಿಚಯಿಸಿದವರು. ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಕುರಿತು ಕೆಲಸ ಮಾಡಿದ ಸಾಧಕರ ಜೀವನ ಚರಿತ್ರೆಗಳ ರಚನೆಯ ಮೂಲಕ ವಿಶಿಷ್ಠ ವ್ಯಕ್ತಿಗಳ ಬದುಕು-ಸಾಧನೆಗಳನ್ನು ಪರಿಚಯಿಸಿದವರು. ಇವರು ಕರ್ನಾಟಕ ರಂಗಭೂಮಿ ಎಂಬ ಉದ್ಗ್ರಂಥವನ್ನೂ, ಇದು ನನ್ನ ಕಥೆ, ಅಭಿನಯ ಶಾರದೆ, ಪ್ರತಿಭಾನ್ವಿತರು ಎಂಬ ಕಿರುಕೃತಿಗಳನ್ನೂ ರಚಿಸಿದ್ದಾರೆ..

ಹ.ವೆಂ. ಸೀತಾರಾಮಯ್ಯ