About the Author

ಕವಿ ಇಂದುಚೇತನ ಬೋರುಗುಡ್ಡೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕು ಬೋರುಗುಡ್ಡೆಯವರು. ಇವರು ಬಿ.ಬಿ.ಎಂ, ಎಂ.ಕಾಂ ಪಧವೀದರರು. ಇವರಿಗೆ ಪ್ರಭಾಕರ ನೀರುಮಾರ್ಗ ಯುವ ಸಾಹಿತ್ಯ ಪ್ರಶಸ್ತಿ 2021 ಲಭಿಸಿದೆ. ಇವರ ಮುರಳಿಗಾನ ಕವನ ಸಂಕಲನ ಜನಮನ್ನಣೆ ಗಳಿಸಿ ಕನ್ನಡ ಪ್ರಾಧಿಕಾರದ ಚೊಚ್ಚಲ ಯುವಬರಹಗಾರರ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿದೆ. ಕೃತಿಗಳು: ಮುರಳಿಗಾನ, ಅವಳೂ ನೀರೆ (ಕವನ ಸಂಕಲನ).

ಇಂದುಚೇತನ ಬೋರುಗುಡ್ಡೆ

Stories/Poems