About the Author

ಕೊಪ್ಪಳ ಜಿಲ್ಲೆಯ ಯಲಬುರ್ಗದವರಾದ ಈರಪ್ಪ ಕಂಬಳಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದವರು. ಅರೆಸತ್ತ ಬದುಕು ಅವರ ಪ್ರಥಮ ಕವನ ಸಂಕಲನ.  ಹೆದ್ದಾರಿಗುಂಟ, ಹೀಗೊಂದು ಟಾಪ್‌ ಪಯಣ, ಚಾಚಾ ನೆಹರು ಮತ್ತು ಈಚಲ ಮರ, ಹುರುಳಿಕಟ್ಟು ಅವರ ಪ್ರಬಂಧ ಸಂಕಲನಗಳು. ಕರ್ನಾಟಕ ಸರ್ಕಾರದ ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಅವರು ಸದ್ಯ ನಿವೃತ್ತರಾಗಿದ್ದಾರೆ.

ಈರಪ್ಪ ಎಂ. ಕಂಬಳಿ

(05 Aug 1958)