About the Author

ಕೆ.ಅರುಣ್‌ ಪ್ರಸಾದ್‌ ಮೂಲತಃ ಶಿವಮೊಗ್ಗ ಜಿಲ್ಲೆ ಆನಂದಪುರಂನ ಯಡೆಹಳ್ಳಿಯವರು. ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸಕ್ರಿಯ ರಾಜಕಾರಣದಲ್ಲಿದ್ದು ಹೆಸರು ಮಾಡಿದವರು. ಅತ್ಯುತ್ತಮ ಓದುಗರಾಗಿ, ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳ ಅಂಕಣಗಳಲ್ಲಿ ಬರಹಗಾರರಾಗಿ ಜನಪ್ರೀತಿಗಳಿಸಿರುವ ಕೆ.ಅರುಣ್‌ ಪ್ರಸಾದ್ ಅಪರೂಪದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಈ ಕಾದಂಬರಿ ಬರೆದಿದ್ದಾರೆ.

ಕೃತಿಗಳು: ಬೆಸ್ತರರ ರಾಣಿ ಚಂಪಕ

ಕೆ. ಅರುಣ್‌ ಪ್ರಸಾದ್‌