About the Author

ಮಾಗಡಿ ತಾಲ್ಲೂಕು ಕೆಂಕೆರೆಯ ದಲಿತ ಕುಟುಂಬದಲ್ಲಿ ಜನಿಸಿದ ಕೆ.ಬಿ. ಸಿದ್ದಯ್ಯ ಅವರು ಇಂಗ್ಲೀಷ್ ಉಪನ್ಯಾಸಕರು, ಪ್ರಾಧ್ಯಾಪಕರು. ಕವಿ ಸಿದ್ಧಯ್ಯ ಅವರು ಬಕಾಲ, ದಕ್ಷಕಥಾದೇವಿ ಕಾವ್ಯ, ಅನಾತ್ಮ(ಕಾವ್ಯ)  ನಾಲ್ಕು ಶ್ರೇಷ್ಠಸತ್ಯಗಳು (ಅನುವಾದ) ದಲಿತಕಾವ್ಯ (ಸಂಪಾದನೆ) ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (2004) ಸಂದಿದೆ.

ಕೆ.ಬಿ. ಸಿದ್ದಯ್ಯ

(04 Mar 1954-18 Oct 2019)