About the Author

ಲೇಖಕ ಡಾ. ಕೆ.ಆರ್. ಅಶೋಕ ಅವರು ವೃತ್ತಿಯಿಂದ ವೈದ್ಯರು. ಶರೀರಶಾಸ್ತ್ರ ಬೋಧಕರು. ಸದ್ಯಕ್ಕೆ ಬೆಂಗಳೂರಿನ ಬಿ.ಜಿ.ಎಸ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಓದು, ಬರಹ, ಸುತ್ತಾಟ ಜೊತೆಗೆ ಪ್ರಕೃತಿ ಫೋಟೋಗ್ರಫಿಯ ಹವ್ಯಾಸವಿದೆ

ಕೃತಿಗಳು: ಸಮಾಧಿ ಹೋಟ್ಲು ಮತ್ತು ಇತರೆ ಕಥೆಗಳು (ಕಥಾ ಸಂಕಲನ), ಒಂದು ಬೊಗಸೆ ಪ್ರೀತಿ, ಆದರ್ಶವೇ ಬೆನ್ನು‌ ಹತ್ತಿ ಮತ್ತು Rebel 1.0 (ಕಾದಂಬರಿಗಳು, ಇ-ಆವೃತ್ತಿ) ರೋಹಿತ್ ವೇಮುಲ, ಅರುಂಧತಿ ರಾಯ್‍ರವರ ಲೇಖನಗಳ ಅನುವಾದ ಪ್ರಕಟವಾಗಿದೆ. ಅನುವಾದಿತ ಕೃತಿಗಳು : ಸಾಕೇತ್ ರಾಜನ್‍ರ ಮೇಕಿಂಗ್ ಹಿಸ್ಟರಿ, ಖುಷ್ವಂತ್ ಸಿಂಗ್‍ರ ಸಿಖ್ಖರು. 

 

ಕೆ.ಆರ್. ಅಶೋಕ್

Books by Author