About the Author

ಕೆ.ಎಸ್. ಶುಭ್ರತಾ ಅವರು ಮನೋವೈದ್ಯರು. ಶಿವಮೊಗ್ಗದಲ್ಲಿ ವೃತ್ತಿನಿರತರು. ಕೃತಿಗಳು: ಮನೋ-ದೈಹಿಕ ರೋಗವೆಂದರೇನು ಗೊತ್ತಾ?, ಹಿಂಸೆ ದೌರ್ಜನ್ಯಕ್ಕೊಳಗಾದ ಮಕ್ಕಳ ಮನೋವಿಕಾಸ ಇತ್ಯಾದಿ 

ಕ್ಷೇಮಾ ಟ್ರಸ್ಟ್ ನ ವ್ಯವಸ್ಥಾಪಕ ಧರ್ಮದರ್ಶಿಯೂ ಆಗಿದ್ದಾರೆ. ವಿಶ್ವ ಬಯಾಲಜಿಕಲ್ ಸೈಕಿಯಾಟ್ರಿ ಸಂಸ್ಥೆಯಿಂದ 2019ನೇ ಸಾಲಿನ ಯುವ ಸಂಶೋಧಕಿ ಎಂಬ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.

ಕೆ.ಎಸ್.ಶುಭ್ರತಾ