About the Author

ಲೇಖಕಿ ಕೆ. ಸುಮಿತ್ರಾ ಬಾಯಿ ಅವರು ಮಂಡ್ಯ ಬಳಿಯ ಲೋಕ ಪಾವನಿ ನದಿ ದಂಡೆಯ ಕುಗ್ರಾಮ ತಾಳಶಾಸನದಲ್ಲಿ ಜನಿಸಿದರು. ಕಾದಂಬರಿಕಾರ ದೇವನೂರು ಮಹಾದೇವ ಅವರ ಪತ್ನಿ. ಇಬ್ಬರು ಮಕ್ಕಳಿದ್ದಾರೆ. ತಮ್ಮ ಜೀವನದ ಕಥನವನ್ನು ‘ಸೊಲಾಡಿ ಬಂದೋ ತಿರುತಿರುಗೀ’ ಕೃತಿಯಲ್ಲಿ ದಾಖಲಿಸಿದ್ದಾರೆ.

ಕೆ. ಸುಮಿತ್ರಾ ಬಾಯಿ