About the Author

ಕಂಚುಗಾರನಹಳ್ಳಿ ಸತೀಶ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಚುಗಾರನಹಳ್ಳಿಯವರು. ತಂದೆ ಶ್ರೀನಿವಾಸ.ಕೆ.ಎನ್ ತಾಯಿ ಸುಜಾತ.ಟಿ . ಬಿ.ಎ,ಡಿ.ಎಡ್ ವಿದ್ಯಾರ್ಹತೆ ಮುಗಿಸಿ. ವೃತ್ತಿಯಲ್ಲಿ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಹಿತ್ಯ ಸೇವೆ : ಸುಮಾರು ಎರಡು ವರ್ಷಗಳಿಂದ ಕವನಗಳು,ಚುಟುಕುಗಳು,ಕಥೆಗಳು,ಆಧುನಿಕ ವಚನಗಳು,ಶಿಶು ಗೀತೆಗಳು,ನ್ಯಾನೋ ಕಥೆಗಳು,ಹಾಯ್ಕುಗಳು,ಗಝಲ್ ಗಳು,ಟಂಕಾಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃತಿಗಳು: ಸ್ಯಾನಿಟರಿ ಪ್ಯಾಡ್ ,ಬಂಗಾರದ ಹನಿಗಳು

ಕಂಚುಗಾರನಹಳ್ಳಿ ಸತೀಶ್