About the Author

ಕವಿ ಕಿರಸೂರ ಗಿರಿಯಪ್ಪ ಅವರು ಬಾಗಲಕೋಟ ತಾಲೂಕಿನ ಕಿರಸೂರಿನಲ್ಲಿ ಜನಿಸಿದರು. ಪ್ರಸ್ತುತ ಸುರಪೂರ ತಾಲೂಕಿನ ಸ.ಕಿ.ಪ್ರಾ.ಶಾಲೆ. ಗುಗಲಗಟ್ಟಿಯಲ್ಲಿ ಶಿಕ್ಷಕರಾಗಿದ್ದಾರೆ. ಹಲವು ಪತ್ರಿಕೆಗಳ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಲಭಿಸಿದೆ. ಅವರ ಚೊಚ್ಚಲ ಕವನ ಸಂಕಲನ ‘ನಾಭಿಯ ಚಿಗುರು’ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹ ಧನ ಲಭಿಸಿದೆ.

ಕಿರಸೂರ ಗಿರಿಯಪ್ಪ

Books by Author