About the Author

ಮಹಿಪಾಲ ದೇಸಾಯಿ ಅವರು ಉತ್ತಮ ಅನುವಾದಕರು. ಅವರು ಬೆಂಗಳೂರು ನಿವಾಸಿ. ನಿವೃತ್ತ ಜಿಲ್ಲಾ ನ್ಯಾಯಾಧೀಶರು. ಕರ್ನಾಟಕ ರಾಜಭಾಷಾ(ವಿಧಾಯೀ) ಆಯೋಗದ ಮಾಜಿ ಅಧ್ಯಕ್ಷರು.

ಕೃತಿಗಳು: ರವೀಂದ್ರನಾಥ ಠಾಕೂರರ ಗೀತಾಂಜಲಿ, ಆತ್ಮಕಥೆ  ಹಾಗೂ ಸಾಧನಾ ಸೇರಿದಂತೆ ಖಲೀಲ್  ಗಿಬ್ರಾನರ ಪ್ರವಾದಿ ಹೀಗೆ ಮಹತ್ವದ ಕೃತಿಗಳನ್ನು ಅನುವಾದಿಸಿದ್ದಾರೆ.  

ಮಹಿಪಾಲ ದೇಸಾಯಿ