About the Author

ಮಲ್ಲಣ ಶಿವರಾಯ ಗೌಡ ಹರವಾಳ ಮೂಲತಃ ರಾಯಚೂರಿನವರು. ವಕೀಲ ವೃತ್ತಿಯ ಜೊತೆಗೆ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿನ ಅವರ ಕೊಡುಗೆ ಅಪಾರ. ಕವಿಗೋಷ್ಠಿ,ಕವನ ವಾಚನವನ್ನು ಮಾಡಿದ್ದಾರೆ. ಅವರ 8 ಕೃತಿಗಳು ಪ್ರಕಟಗೊಂಡಿದೆ.

ಕೃತಿಗಳು : ಚಪಲ ,ಧರ್ಮದ ಹುಲಿ, ಆಸೆಯ ಹುಳಿ, ಹೃದ್ರಾಬಾದ್‌ ಕರ್ನಾಟಕದ ಹುಲಿ, ಬೆಳಕಿನೆಡೆಗೆ, ಚೇರ್‍ಮನ್‌ ಗುಂಡವ್ವ, ಸಂತಿ ಸರದಾರ, ಜಾನಪದವೇ ಜ್ಞಾನಪದ.

ಮಲ್ಲಣ ಶಿವರಾಯ ಗೌಡ ಹರವಾಳ

Books by Author