About the Author

ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು‌ 1998 ರ ಗೆಜೆಟೆಡ್ ಪ್ರೋಬೆಷನರ್ ಬ್ಯಾಚ್ ನ ಅಧಿಕಾರಿ. ಪ್ರಸ್ತುತ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿ.ಎ.ಓ ಹುದ್ದೆಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ . ಕಾಲೇಜು ದಿನಗಳಿಂದಲೂ ಸಾಹಿತ್ಯ ಆಸಕ್ತಿ ಹೊಂದಿದ್ದ ಅವರು ಕಥೆ ಕವನ,ಚುಟುಕುಗಳು ಕಾಲೇಜ್‌ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕಥೆ,ಚುಟುಕು,ಹಾಸ್ಯಬರಹ,ಲೇಖನಗಳು ಮಯೂರ, ಕರ್ಮವೀರ,ತುಷಾರ,ಸಮಾಜಮುಖಿ,ವಿಜಯವಾಣಿಯಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ .ಕಥೆಗಳು ಆಕಾಶವಾಣಿ ಧಾರವಾಡ ಕೇಂದ್ರದಿಂದ ಪ್ರಸಾರವಾಗಿವೆ, ಪ್ರಸ್ತುತ ಲೋಕಾರ್ಪಣೆಯಾಗುತ್ತಿರುವ ಅವರ "ದೀಡೆಕರೆ ಜಮೀನು" ಕಥಾಸಂಕಲನ ಅವರ ಪ್ರಥಮ ಕೃತಿಯಾಗಿದೆ. ಕೃತಿ- ದೀಡೆಕರೆ ಜಮೀನು

ಮಲ್ಲಿಕಾರ್ಜುನ ಶೆಲ್ಲಿಕೇರಿ