About the Author

ಪತ್ರಕರ್ತೆ, ಕವಿ ಮಂಜುಳಾ ಕಿರುಗಾವಲು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಜನಿಸಿದರು. ಪ್ರಸ್ತುತ ಜನೋದಯ ಪ್ರಾದೇಶಿಕ ಸಂಜೆ ದಿನ ಪತ್ರಿಕೆಯಲ್ಲಿ ಕಾರ್ಯನಿರ್ವಹಣೆ.

ಅವರ ಹಲವಾರು ಕವಿತೆಗಳು ಕನ್ನಡ ಪತ್ರಿಕೆಗಲ್ಲಿ ಪ್ರಕಟವಾಗಿವೆ. ಪತ್ರಿಕಾ ರಂಗದಿಂದ 2020ರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಮಂಜುಳಾ ಕಿರುಗಾವಲು