About the Author

ನಿಂಗಣ್ಣಗೌಡ ಚೆನ್ನಬಸಣ್ಣಪಾಟೀಲ್ ಮೂಲತಃ ಗದಗ ಜಿಲ್ಲೆಯ ತಾಲೂಕಿನ ಸಾಸರವಾಡ ಗ್ರಾಮದವರು. ಬಿ.ಎ. ಬಿ.ಇಡಿ. ಪದವೀಧರರು. ಗ್ರಾಮದಲ್ಲೇ ಕೃಷಿ ಕೈಗೊಂಡಿದ್ದಾರೆ. ಅರಳು ಮಲ್ಲಿಗೆ, ಕೆಂಪು ಬಾವುಟ-ಈ ಎರಡು ಅವರ ಕವನ ಸಂಕಲನಗಳು. ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನ ಸಂದಿವೆ. 

ಎನ್.ಸಿ. ಪಾಟೀಲ

(22 Jul 1977)