About the Author

ಮಳೆನೀರು ಕೊಯ್ಲು ತಜ್ಞ ಎನ್‌.ಜಿ.ದೇವರಾಜ ರೆಡ್ಡಿ ಅವರು ವೃತ್ತಿಯಲ್ಲಿ ತಜ್ಞರಾಗಿದ್ದು ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.   ಕೊಳವೆ ಬಾವಿಗೆ ಜಲ ಮರುಪೂರಣ, ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಎನ್.ಜೆ. ದೇವರಾಜ ರೆಡ್ಡಿ