ಕೊಳವೆ ಬಾವಿಗೆ ಜಲ ಮರುಪೂರಣ

Author : ಎನ್.ಜೆ. ದೇವರಾಜ ರೆಡ್ಡಿ

Pages 64

₹ 45.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು
Phone: 08022161900

Synopsys

ಬತ್ತಿ ಹೋಗಿರುವ ಕೊಳವೆಬಾವಿಗಳ ಕತೆ ನಮ್ಮೆಲ್ಲರಿಗೂ ತಿಳಿದೇ ಇರುತ್ತದೆ. ಪ್ರತಿದಿನ ಆಗದೇ ಇದ್ದರೂ ಆಗಾಗ ಸುದ್ದಿವಾಹಿನಿಗಳ ಎರಡು ಸಾಲು ಸುದ್ದಿಗಳಲ್ಲಿ ಬತ್ತಿಹೋದ ಕೊಳವೆಬಾವಿಗಳು ಎಂಬ ಸುದ್ದಿಯನ್ನು ನೀವು ಕೇಳಿರುತ್ತೀರಿ, ನೋಡಿರುತ್ತಿರಿ. ಪ್ರಸ್ತುತ ಈ ಪುಸ್ತಕವು ಬತ್ತಿದ ಕೊಳವೆ ಬಾವಿಗಳಲ್ಲಿ ನೀರು ಬರುವಂತೆ ಮಾಡುವುದು ಹೇಗೆ ಎಂಬುದನ್ನು ವಿವರಿಸುತ್ತದೆ.  ವೈಜ್ಞಾನಿಕ ರೀತಿಯಲ್ಲಿ ಬಾವಿಗಳಿಗೆ ನೀರು ತುಂಬಿಸುವ ಪ್ರಕ್ರಿಯೆ ಬಗ್ಗೆ ಲೇಖಕ ಎನ್.ಜೆ. ದೇವರಾಜ ರೆಡ್ಡಿ ಅವರು ವಿವರಿಸಿದ್ದಾರೆ.

About the Author

ಎನ್.ಜೆ. ದೇವರಾಜ ರೆಡ್ಡಿ

ಮಳೆನೀರು ಕೊಯ್ಲು ತಜ್ಞ ಎನ್‌.ಜಿ.ದೇವರಾಜ ರೆಡ್ಡಿ ಅವರು ವೃತ್ತಿಯಲ್ಲಿ ತಜ್ಞರಾಗಿದ್ದು ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.   ಕೊಳವೆ ಬಾವಿಗೆ ಜಲ ಮರುಪೂರಣ, ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books