About the Author

ಯುವ ಬರಹಗಾರ ನಾಗರಾಜ ಕೋರಿ ಅವರು ಜನಿಸಿದ್ದು 1986 ಜೂನ್ 6ರಂದು. ರಾಯಚೂರು ಜಿಲ್ಲೆ ಸಿಂದನೂರು ತಾಲ್ಲೂಕಿನ ಬನ್ನಿಗನೂರು ಗ್ರಾಮದವರು. ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಇವರ ತನುಬಿಂದಿಗೆ ಕೃತಿಯು ನಾವು ನಮ್ಮಲ್ಲಿ ಮತ್ತು ಅಹರ್ನಿಶಿ ಪ್ರಕಾಶನದ ವಾರ್ಷಿಕ ಸರಣಿಗೆ ಆಯ್ಕೆಯಾಗಿದೆ. ಇವರ ಇನ್ನೊಂದು ಪ್ರಮುಖ ಕವನ ಸಂಕಲನವೆಂದರೆ ಬುದ್ಧಗಿತ್ತಿಯ ನೆನಪು. 

ನಾಗರಾಜ ಕೋರಿ

(06 Jun 1989)