About the Author

ಲೇಖಕ-ಚಿಂತಕ ಪಾ.ಶ. ಶ್ರೀನಿವಾಸ ಅವರು ತಮಿಳು-ಕನ್ನಡ ಸಾಹಿತ್ಯದ ಸೇತು ಆಗಿ ಸಾಕಷ್ಟು ಅನುವಾದ ಕಾರ್ಯ ಮಾಡಿದ್ದಾರೆ. ಇವರು ಮೂಲತಃ ಮಡ್ಯ ಜಿಲ್ಲೆಯವರು. ಕನ್ನಡದ ಹಾಗೂ ತಮಿಳಿನ ಮಹತ್ವದ ಕೃತಿಗಳನ್ನು ಆಯ್ದು, ಕನ್ನಡಕ್ಕೂ, ತಮಿಳಿಗೂ ಅನುವಾದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 

ಕೃತಿಗಳು: ತಿರುಕ್ಕುರಳ್ (ತಮಿಳು ಮೂಲ, ಪದಶಃ ಅರ್ಥ ಮತ್ತು ಹೊಸಗನ್ನಡ ಅನುವಾದಗಳೊಂದಿಗೆ)

ಪಾ.ಶ.ಶ್ರೀನಿವಾಸ