About the Author

ಸಮಕಾಲೀನ ಯುವ ಪ್ರತಿಭೆ ಪ್ರವೀಣ್ ಕುಮಾರ್ ಜಿ. ಅವರು ಮೂಲತಃ ಬಳ್ಳಾರಿಯವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ ಕನ್ನಡ ಚಲನಚಿತ್ರ ರಂಗದಲ್ಲಿ ನಿರ್ದೇಶನ ಮತ್ತು ಬರವಣಿಗೆ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೂರ್ಮಾವತಾರ, ಸಕ್ಕರೆ, ಎಂದೆಂದೂ ನಿನಗಾಗಿ, ಕಹಿ, ದನ ಕಾಯೋನು ಮತ್ತು ಮುಗುಳು ನಗೆ ಚಿತ್ರಗಳ ನಿರ್ದೇಶನ ತಂಡದ ಸದಸ್ಯರಾಗಿ ಕಾರ್ಯನಿರ್ವಹಣೆ. ಕತೆ, ಕವನ ರಚನೆ ಅವರ ಆಸಕ್ತಿಯ ಕ್ಷೇತ್ರಗಳು. ಅವರ ಕತೆಗಳು ಪ್ರಜಾವಾಣಿ, ಮಯೂರ, ಸುಧಾ, ತುಷಾರ, ಕನ್ನಡಪ್ರಭ, ವಿಜಯ ನೆಕ್ಸ್ಟ್, ಸಂಕ್ರಮಣ, ಮಂಗಳ ಮುಂತಾದ ಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಪ್ರಕಟವಾಗಿವೆ.

ಕೃತಿಗಳು: ಎಡೆ (ಕತಾಸಂಕಲನ) 

ಪ್ರವೀಣ್ ಕುಮಾರ್ ಜಿ.

Books by Author

Stories/Poems