About the Author

ಲೇಖಕ ಆರ್. ನಾಗೇಶ ಅರಳಗುಪ್ಪೆ ಅವರು ಮೂಲತಃ ಮಂಡ್ಯ ಜಿಲ್ಲೆಯವರು.  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರು, ಮಂಡ್ಯ ಜಿಲ್ಲಾ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳನ್ನು ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ.‘ನಿರಂಕುಶಮತಿ-ಸರ್.ಎಂ. ವಿಶ್ವೇಶ್ವರಯ್ಯ’ ಎಂಬದು ಅವರ ಕೃತಿ 

ಆರ್. ನಾಗೇಶ್ ಅರಳಗುಪ್ಪೆ