ನಿರಂಕುಶಮತಿ ಸರ್. ಎಂ. ವಿಶ್ವೇಶ್ವರಯ್ಯ

Author : ಆರ್. ನಾಗೇಶ್ ಅರಳಗುಪ್ಪೆ

Pages 200

₹ 180.00

Buy Now


Year of Publication: 2017
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
Address: ಬೆಂಗಳೂರು

Synopsys

ಜಾಗತಿಕ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತದ ಎಂ. ವಿಶ್ವೇಶ್ವರಯ್ಯ ಅವರ ಹೆಸರು ಖ್ಯಾತಿ ಪಡೆದಿದೆ. ಅವರ ಪರಿಶುದ್ಧ ಜೀವನ ಮಾದರಿಯಾಗಿದೆ. ಸಾರ್ವಜನಿಕ ಕರ್ತವ್ಯ ಹಾಗೂ ವ್ಯಕ್ತಿಗತ ಬದುಕಿನಲ್ಲಿ ಪ್ರಾಮಾಣಿಕತೆಯನ್ನು ರೂಢಿಸಿಕೊಂಡಿದ್ದ ಅವರು ಶಿಸ್ತೀಯ ಹಾಗೂ ಶಾಸ್ತ್ರೀಯ ಬದುಕು ನಡೆಸಿದವರು. ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪಡೆದ ಈ ಕೃತಿಯನ್ನು ಆರ್. ನಾಗೇಶ್ ಅರಳಗುಪ್ಪೆ ರಚಿಸಿದ್ದು, ವಿಶ್ವೇಶ್ವರಯ್ಯ ಅವರ ವ್ಯಕ್ತಿತ್ವವನ್ನು ಅವರ ಕಾರ್ಯಗಳ ಮೂಲಕ ಪರಿಚಯಿಸಿದ್ದಾರೆ.

About the Author

ಆರ್. ನಾಗೇಶ್ ಅರಳಗುಪ್ಪೆ

ಲೇಖಕ ಆರ್. ನಾಗೇಶ ಅರಳಗುಪ್ಪೆ ಅವರು ಮೂಲತಃ ಮಂಡ್ಯ ಜಿಲ್ಲೆಯವರು.  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರು, ಮಂಡ್ಯ ಜಿಲ್ಲಾ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳನ್ನು ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ.‘ನಿರಂಕುಶಮತಿ-ಸರ್.ಎಂ. ವಿಶ್ವೇಶ್ವರಯ್ಯ’ ಎಂಬದು ಅವರ ಕೃತಿ  ...

READ MORE

Related Books