About the Author

ರಾಮನಗೌಡ ಸಿ.ಬಿರಾದಾರಾಅವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಕನಹಳ್ಳಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಇವರ ಹಲವಾರು ಅಂಕಣಗಳು ಪತ್ರಿಕಗಳಲ್ಲಿ ಪ್ರಕಟವಾಗಿರುತ್ತದೆ.

ಕೃತಿಗಳು: ಕಾಶ್ಮೀರ್‌ ಕಹಾನಿ, ಭವ್ಯ ಭಾರತದೊಳಗೆ ಭಯೋತ್ಪಾದಕರ ಹೆಜ್ಜೆ ಗುರುತು, ಬಿಕ್ಕುತ್ತಿದೆ ಭಾರತ

ರಾಮನಗೌಡ ಸಿ. ಬಿರಾದಾರ