ಕಾಶ್ಮೀರ್‌ ಕಹಾನಿ

Author : ರಾಮನಗೌಡ ಸಿ. ಬಿರಾದಾರ

Pages 80

₹ 75.00




Year of Publication: 2016
Published by: ಮಾತೃಭೂಮಿ ಪ್ರಕಾಶನ
Address: ಶಿರಕನಹಳ್ಳಿ

Synopsys

"ಕಾಶ್ಮೀರ್ ಕಹಾನಿ" ಹೆಸರಿಗೆ ತಕ್ಕ ಹಾಗೆ ಕಾಶ್ಮೀರದ ಕಥೆಯನ್ನು ಸಾದ್ಯಂತವಾಗಿ ವಿವರಿಸಲಾದ ಮಸ್ತಕ. ಕನ್ನಡದಲ್ಲಿ ಕಾಶ್ಮೀರದ ಬಗ್ಗೆ ಬರೆಯಲಾದ ಅಪರೂಪದ ಹೊತ್ತಿಗೆ. ಲೇಖಕರಾದ ರಾಜುನಗೌಡ ಸಿದ್ಧನಗೌಡ ಬಿರಾದಾರ ಬಹಳಷ್ಟು ಶ್ರಮವಹಿಸಿ ಮಾಹಿತಿಯನ್ನು ಸಂಗ್ರಹಿಸಿ, ಈ ಪುಸ್ತಕವನ್ನು ಬರೆದಿದ್ದಾರೆ. ಕಾಶ್ಮೀರವು ಸ್ವತಂತ್ರ ಭಾರತದಲ್ಲಿ ವಿಲೀನವಾದ ಕ್ಷಣದಿಂದ ಪ್ರಸ್ತುತ ಉರಿ ಮತ್ತು ಪುಲ್ವಾಮಾ ದಾಳಿಗಳವರೆಗಿನ ಮಾಹಿತಿಯನ್ನು ಲೇಖಕರು ನಮ್ಮ ಮುಂದಿರಿಸಿದ್ದಾರೆ. 

About the Author

ರಾಮನಗೌಡ ಸಿ. ಬಿರಾದಾರ

ರಾಮನಗೌಡ ಸಿ.ಬಿರಾದಾರಾಅವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಕನಹಳ್ಳಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಇವರ ಹಲವಾರು ಅಂಕಣಗಳು ಪತ್ರಿಕಗಳಲ್ಲಿ ಪ್ರಕಟವಾಗಿರುತ್ತದೆ. ಕೃತಿಗಳು: ಕಾಶ್ಮೀರ್‌ ಕಹಾನಿ, ಭವ್ಯ ಭಾರತದೊಳಗೆ ಭಯೋತ್ಪಾದಕರ ಹೆಜ್ಜೆ ಗುರುತು, ಬಿಕ್ಕುತ್ತಿದೆ ಭಾರತ ...

READ MORE

Related Books