About the Author

ರಘೋತ್ತಮ ಹೊ.ಬ ಮೂಲತಃ ಚಾಮರಾಜನಗರ ಜಿಲ್ಲೆಯ ಮಂಗಲ ಹೊಸೂರಿನವರು. ಬಿಎಸ್ಸಿ, ಬಿಇಡಿ ಪದವಿಗಳನ್ನು ಪಡೆದಿರುವ ರಘೋತ್ತಮ ಹೊ.ಬ ಪ್ರಜಾವಾಣಿ, ವಾರ್ತಾಭಾರತಿ, ಕನ್ನಡಪ್ರಭ, ಆಂದೋಲನ ದಿನಪತ್ರಿಕೆಗಳು, ಸಂವಾದ, ಭೀಮವಾದ, ಪ್ರಬುದ್ಧಭಾರತ ಮಾಸ ಪತ್ರಿಕೆಗಳು, ಗೌರಿ ಲಂಕೇಶ್, ಅಗ್ನಿ ವಾರ ಪತ್ರಿಕೆಗಳು ಸೇರಿದಂತೆ ನಾಡಿನ ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಅವರ ಹಲವು ಕೃತಿಗಳು ಪ್ರಕಟಗೊಂಡಿವೆ. ಗಾಂಧಿ ಹೊರಾಟ ಯಾರ ವಿರುದ್ಧ?, ಅಂಬೇಡ್ಕರ್ ಎಂಬ ಕರಗದ ಬಂಡೆ, ಎದೆಗೆ ಬಿದ್ದ ಗಾಂಧಿ, ಅಂಬೇಡ್ಕರ್ ದರ್ಶನಂ ಅವರ ಪ್ರಕಟಿತ ಕೃತಿಗಳು

ರಘೋತ್ತಮ ಹೊ. ಬ.

(16 May 1975)