About the Author

ಎಸ್‌.ಎಲ್‌. ಎನ್‌. ಸ್ವಾಮಿ ಮೂಲತಃ ಚಾಮರಾಜನಗರದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮೊ ಕೋರ್ಸ್ ಪಡೆದಿದ್ದಾರೆ. ಉದಯ ಟಿವಿ, ಜೀ ಕನ್ನಡ,ಈ ಟಿವಿಯಲ್ಲಿ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಯಲಹಂಕದ 'ರಂಗಸ್ಥಳ' ರಂಗಶಿಕ್ಷಣ ಕೇಂದ್ರದಲ್ಲಿ ಯೋಜನಾ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು: ಅಧ್ವೆತ ಅನುಸಂಧಾನಂ, ಪುರುಷೋತ್ತಮ ಪರ್ವ, ಯಲಹಂಕ ಕ್ಷೇತ್ರ ದರ್ಶಿನಿ,

ಎಸ್‌.ಎಲ್‌. ಎನ್‌. ಸ್ವಾಮಿ