About the Author

ಬರಹಗಾರ ಸಂಜಯ್‌ ಗುಬ್ಬಿ ಅವರು ಜನಿಸಿದ್ದು1971 ಫೆಬ್ರುವರಿ 4ರಂದು.  ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ಊರಿನವರಾದ ಇವರು ದೇಶದ ಪ್ರಮುಖ ವನ್ಯಜೀವ ಸಂರಕ್ಷಕ ಮತ್ತು ವಿಜ್ಞಾನಿಗಳಲ್ಲೊಬ್ಬರು. ಹವ್ಯಾಸಿ ಬರಹಗಾರರಾಗಿರುವ ಇವರು ಬರೆದ ಪ್ರಮುಖ ಕೃತಿಗಳೆಂದರೆ ಶಾಲೆಗೆ ಬಂದ ಚಿರತೆ ಮತ್ತು ಇತರೆ ಕಥೆಗಳು, ವನ್ಯಜೀವಿಗಳ ಜಾಡು ಹಿಡಿದು ಮುಂತಾದವು.ಇವರು ಗ್ರೀನ್ ಆಸ್ಕರ್ ಎಂದೆ ಪ್ರಚಲಿತರಾಗಿರುವ ಬ್ರಿಟನ್ನಿನ ವಿಟ್ಲಿ ಪ್ರಶಸ್ತಿಗೆ 2017ರಲ್ಲಿ ಭಾಜನರಾಗಿದ್ದಾರೆ. 

ಸಂಜಯ್‌ ಗುಬ್ಬಿ

(04 Feb 1971)