ವನ್ಯಜೀವಿಗಳ ಜಾಡು ಹಿಡಿದು

Author : ಸಂಜಯ್‌ ಗುಬ್ಬಿ

Pages 128

₹ 130.00

Buy Now


Year of Publication: 2010
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು
Phone: 0802216190

Synopsys

ಕರ್ನಾಟಕದಲ್ಲಿನ ವಿವಿಧ ವನ್ಯಜೀವಿಗಳು, ಅವುಗಳ ಆವಾಸ, ವನ್ಯಜೀವಿಗಳಿಗಿರುವ ಕುತ್ತು, ಮಾನವ-ವನ್ಯಜೀವಿ ಸಂಘರ್ಷ, ವನ್ಯಜೀವಿ ವಿಜ್ಞಾನ, ವನ್ಯಜೀವಿ ವಿಜ್ಞಾನ ಮತ್ತು ಸಂರಕ್ಷಣೆಯಲ್ಲಿ ತಂತ್ರಜ್ಞಾನದ ಬಳಕೆ, ವನ್ಯಜೀವಿಗಳ ಸಂರಕ್ಷಣೆಗೆ ನಡೆದ ಕೆಲ ಹೋರಾಟದ ಪ್ರಸಂಗಗಳು, ವನ್ಯಜೀವಿಗಳನ್ನು ಉಳಿಸಲು ರಾಜಕೀಯ ಇಚ್ಛಾ ಶಕ್ತಿಯ ಅವಶ್ಯಕತೆ, ನಿಸರ್ಗ ಸಂರಕ್ಷಣೆಯಲ್ಲಿ ಜನಸಾಮಾನ್ಯರ ಪಾತ್ರ ಇನ್ನಿತರ ವಿಚಾರಗಳನ್ನು ಅಧ್ಯಾಯಗಳಾಗಿ ವಿಂಗಡಿಸಿ ಬರೆಯಲಾಗಿದೆ. ನಿಸರ್ಗಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತ ಪುಸ್ತಕ.

About the Author

ಸಂಜಯ್‌ ಗುಬ್ಬಿ
(04 February 1971)

ಬರಹಗಾರ ಸಂಜಯ್‌ ಗುಬ್ಬಿ ಅವರು ಜನಿಸಿದ್ದು1971 ಫೆಬ್ರುವರಿ 4ರಂದು.  ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ಊರಿನವರಾದ ಇವರು ದೇಶದ ಪ್ರಮುಖ ವನ್ಯಜೀವ ಸಂರಕ್ಷಕ ಮತ್ತು ವಿಜ್ಞಾನಿಗಳಲ್ಲೊಬ್ಬರು. ಹವ್ಯಾಸಿ ಬರಹಗಾರರಾಗಿರುವ ಇವರು ಬರೆದ ಪ್ರಮುಖ ಕೃತಿಗಳೆಂದರೆ ಶಾಲೆಗೆ ಬಂದ ಚಿರತೆ ಮತ್ತು ಇತರೆ ಕಥೆಗಳು, ವನ್ಯಜೀವಿಗಳ ಜಾಡು ಹಿಡಿದು ಮುಂತಾದವು.ಇವರು ಗ್ರೀನ್ ಆಸ್ಕರ್ ಎಂದೆ ಪ್ರಚಲಿತರಾಗಿರುವ ಬ್ರಿಟನ್ನಿನ ವಿಟ್ಲಿ ಪ್ರಶಸ್ತಿಗೆ 2017ರಲ್ಲಿ ಭಾಜನರಾಗಿದ್ದಾರೆ.  ...

READ MORE

Related Books