About the Author

ಲೇಖಕ ಸವಿರಾಜ್ ಆನಂದೂರು ಹುಟ್ಟಿದ್ದು ಆಗುಂಬೆ ಸಮೀಪದ ಆನಂದೂರಿನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಶೃಂಗೇರಿ, ಪದವಿಯನ್ನು ಶಿವಮೊಗ್ಗದಲ್ಲಿ ಪೂರೈಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಹವ್ಯಾಸಿ ತಾಳಮದ್ದಳೆ ಅರ್ಥಧಾರಿ. ನಾಟಕಗಳನ್ನು ರಚಿಸಿ, ನಿರ್ದೇಶಿಸಿದ ಅನುಭವವಿದ್ದು ಕಾವ್ಯ ಮತ್ತು ಯಕ್ಷಗಾನ ಅವರ ಹವ್ಯಾಸಗಳು. ‘ನಕ್ಷತ್ರ ಕಡ್ಡಿ’ ಅವರ ಚೊಚ್ಚಲ ಕೃತಿ.

ಸವಿರಾಜ್ ಆನಂದೂರು