About the Author

ಲೇಖಕ ಶರಣಗೌಡ ಎಸ್. ಪಾಟೀಲ್, ಪಾಳಾ ಅವರು ಮೂಲತಃ ಕಲಬುರಗಿ ತಾಲೂಕಿನ ಪಾಳಾ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕಲಬುರಗಿಯಲ್ಲಿ ಪ್ರೌಢ, ಹಾಗೂ ಪದವಿ ಶಿಕ್ಷಣ ಪಡೆದರು. ತಂದೆ ಸುಭಾಶ್ಚಂದ್ರ ಪಾಟೀಲ್ ಅವರ ಹೆಸರಿನಲ್ಲಿ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಸ್ಥಾಪಿಸಿ, ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರತಿ ವರ್ಷವೂ ‘ ಗೌಡ ’ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.

ಕೃತಿಗಳು: ‘ಅವಿಸ್ಮರಣೀಯರು, ಗೌಡ (ಸಾಧಕರ ಪರಿಚಯ) ಕೃತಿಗಳನ್ನು ರಚಿಸಿದ್ದಾರೆ. ಟ್ರಸ್ಟ್ ವತಿಯಿಂದ ಕೃತಿಗಳನ್ನು ಪ್ರಕಾಶಿಸಿದ್ದಾರೆ. ಇವರ ಸೇವೆ ಗಮನಿಸಿ ವಿವಿಧ ಸಂಘ-ಸಂಸ್ಥೆಗಳು ಶಿಕ್ಷಣ ರತ್ನ, ಕಾಯಕರತ್ನ, ರಾಷ್ಟ್ರಮಟ್ಟದ 'ಜ್ಯೋತಿಬಾ ಪುಲೆ' ಪ್ರಶಸ್ತಿ ಲಭಿಸಿವೆ.

ಶರಣಗೌಡ ಎಸ್. ಪಾಟೀಲ, ಪಾಳಾ

(18 Jun 1975)