About the Author

ಸಿದ್ದಣ್ಣ ಪೂಜಾರಿ ಯಕ್ಷಿಂತಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಯಕ್ಷಿಂತಿ ಗ್ರಾಮದವರು,ಬಿಕಾಂ ಪದವೀಧರರಾಗಿದ್ದಾರೆ, ಕಾಲೇಜು ದಿನಗಳಿಂದಲೂ ಸಮಾಜದಲ್ಲಿ ನಡೆಯುವ ಅನ್ಯಾಯ ದೌರ್ಜನ್ಯಕ್ಕೆ ಒಳಗಾದವರು ದನಿಯಾಗಿದ್ದಾರೆ. ಅದರ ಪ್ರತಿಬಿಂಬವಾಗಿ ಬರವಣಿಗೆ ಇವರಿಗೆ ನೆಚ್ಚಿನ ವಿಷಯವಾಗಿದೆ ಈಗಾಗಲೇ ಇವರ ಚೊಚ್ಚಲ ಕೃತಿ ನೆಲದ ನೋವು ಪ್ರಕಟಣೆಗೆ ಸಿದ್ಧವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೃತಿ: ನೆಲದ ನೋವು

 

ಸಿದ್ದಣ್ಣ ಪೂಜಾರಿ ಯಕ್ಷಿಂತಿ

Stories/Poems