About the Author

ಸಿದ್ಧರಾಮ ಹಿರೇಮಠ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರು. ಬಾನುಸುರಿದ ಮಾತು, ಅನನ್ಯ, ನನ್ನೊಳಗಿನ ನಾನು, 35 ಗಜಲು 45 ಹೈಕುಗಳು, ಇವರ ಕವನ ಸಂಕಲನಗಳಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆಂಡಯ್ಯ ಕೃತಿಯನ್ನು ಸಂಪಾದಿಸಿದ್ದಾರೆ. ವಡೇವು ಕೂಡ್ಲಿಗಿ ತಾಲೂಕಿನ ವೈಶಿಷ್ಟ್ಯಗಳ ಲೇಖನಗಳ ಸಂಗ್ರಹವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಗಜಲ್ ಕೃತಿಯಲ್ಲಿ ಇವರ ಗಜಲ್ ಗಳು ಪ್ರಕಟಗೊಂಡಿವೆ.

ಸಿದ್ಧರಾಮ ಹಿರೇಮಠ

(31 Oct 1965)