About the Author

ಲೇಖಕ ತುಂಬಾಡಿ ರಾಮಯ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ತುಂಬಾಡಿ ಗ್ರಾಮದವರು. ದಲಿತ ಚಳವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಪ್ರಸ್ತುತ ಕಾರ್ಮಿಕ ಅಧಿಕಾರಿಯಾಗಿದ್ದಾರೆ.

ಕೃತಿಗಳು: ಮಣೆಗಾರ, ಓದೋರಂಗ

ತುಂಬಾಡಿ ರಾಮಯ್ಯ