ಲೇಖಕ ತುಂಬಾಡಿ ರಾಮಯ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ತುಂಬಾಡಿ ಗ್ರಾಮದವರು. ದಲಿತ ಚಳವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಪ್ರಸ್ತುತ ಕಾರ್ಮಿಕ ಅಧಿಕಾರಿಯಾಗಿದ್ದಾರೆ.
ಕೃತಿಗಳು: ಮಣೆಗಾರ, ಓದೋರಂಗ
ಓದೋರಂಗ!
ಮಣೆಗಾರ
©2024 Book Brahma Private Limited.