ಉದಯ ಜಾದೂಗಾರ ಅವರು ಅಂತಾರಾಷ್ಟ್ರೀಯ ಪ್ರಸಿದ್ಧಿಯ ಜಾದೂಗಾರರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಛಾಯಚಿತ್ರ ಕಲೆ,ವ್ಯಾಪಾರ,ಸಿನಿಮಾ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಪ್ರತಿಭಾನ್ವಿತರು. ಹಣ, ಯಶಸ್ಸು, ಆರೋಗ್ಯ ಗಳಿಸುವುದುಹೇಗೆ? ಎಂಬ ಕೃತಿ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ.
ಹಣ, ಯಶಸ್ಸು, ಆರೋಗ್ಯ,, ಮನಃಶಾಂತಿ ಗಳಿಸುವುದು ಹೇಗೆ?
ಮಾಡಿ ನೋಡಿ ಸರಳ ಯಕ್ಷಿಣಿ
ಇಂದ್ರಜಾಲ
ನನ್ನ ಮೆಚ್ಚಿನ ಜೋಕುಗಳು
©2025 Book Brahma Private Limited.