About the Author

ರಂಗನಿರ್ದೇಶಕ ಉತ್ಥಾನ ಭಾರೀಘಾಟ್‌ ಅವರು ಪುಣೆ ಫಿಲಂ ಅಂಡ್‌ ಟೆಲಿವಿಷನ್ ಇನ್ಸ್‌ಟಿಟ್ಯೂಟ್‌ ನಲ್ಲಿ ಅಧ್ಯಯನ ನಡೆಸಿದವರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಅವರು ಮಣಿಪಾಲ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ (ಎಂ.ಎ.) ಪದವಿ ಪಡೆದಿದ್ದಾರೆ. ಉತ್ಥಾನ ಅವರಿಗೆ ಪುಣೆಯಲ್ಲಿ ವಿದ್ಯಾರ್ಥಿಯಾಗಿದ್ದ ಅತ್ಯುತ್ತಮ ಚಿತ್ರಕತೆ ರಚಿಸಿದ್ದಕ್ಕಾಗಿ ಫೆಲೋಶಿಪ್‌ ದೊರೆತಿತ್ತು. ಕೆ. ವಿ. ಅಕ್ಷರ ರಚಿಸಿದ ’ಸಹ್ಯಾದ್ರಿ ಕಾಂಡ’ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಉತ್ಥಾನ ಭಾರೀಘಾಟ್