About the Author

ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ (ಜನನ: 06-05-1948) ಲಾಯಲಾಪುರ ಗ್ರಾಮದವರು.  ಸಾಹಿತ್ಯ, ತತ್ವಶಾಸ್ತ್ರ, ಸಿನಿಮಾಕಲೆ, ಅನುವಾದ ಮತ್ತು ಎಡಪಂಥೀಯ ರಾಜಕೀಯದಲ್ಲಿ ಗಂಭೀರ ಆಸಕ್ತಿ. ‘ಆನೆ ಬಂತೊಂದಾನೆ’ (ಜಾನಪದ ಶಿಶುಗೀತೆಗಳು) ‘ಕನ್ನಡ ಕಲಿಯಿರಿ’ ( ವಯಸ್ಕರ ಶಿಕ್ಷಣ) ‘ನಿರಂತರ’ (ಸಾಹಿತ್ಯ ವಿಮರ್ಶೆ) ‘ಗಾಂಪ ಮಂಡಲ’ (ವಿಡಂಬನೆ) ‘ಕ್ಯಾಪ್ಟನ್ನನ ಮಗಳು’ (ಅನುವಾದ) ‘ಎರಡು ಕಣ್ಣು ಸಾಲದು’ (ಸಿನಿಮಾ ಕಲಾಮೀಮಾಂಸೆ) 'ಶ್ರಮಶೋಷಣೆಯ ವಿಶ್ವವನ್ನು ಬದಲಾಯಿಸಬೇಕು!' (ಸಹ ಅನುವಾದ) ಪ್ರಕಟಿತ ಕೃತಿಗಳು. ಮಾರ್ಕ್ಸ್ ನ ‘ಕ್ಯಾಪಿಟಲ್’ ಕೃತಿಯ ಅನುವಾದ ಕಾರ್ಯದಲ್ಲಿ ಇತರರೊಂದಿಗೆ ಸಹಯೋಗ. ನಿವೃತ್ತಿಯ ನಂತರ ಮೈಸೂರಿನಲ್ಲಿ ವಾಸ.

ವಿ.ಎನ್.ಲಕ್ಷ್ಮೀನಾರಾಯಣ

(06 May 1948)