About the Author

ಯುವ ಲೇಖಕ ವಿ. ಶ್ರೀಧರ್ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಈ ಆಸಕ್ತಿಯಿಂದಲೇ ಕನ್ನಡ ರಂಗದ ಪ್ರಬುದ್ಧ ಕಲಾವಿದೆ ಕಲ್ಪನಾ ಕುರಿತು ಕೃತಿಯನ್ನು ಹೊರತಂದಿದ್ದಾರೆ.

ಕೃತಿಗಳು: ‘ರಜತ ರಂಗದ ಧ್ರುವತಾರೆ’ ಮಿನುಗುತಾರೆ ಕಲ್ಪನಾರ ಸಂಸ್ಮರಣ ಗ್ರಂಥ

ವಿ. ಶ್ರೀಧರ್