ಕವಿ ಮನಸ್ಸಿನ ವೀಣಾ ನಿರಂಜನ ಅವರು ಮೂಲತಃ ಉತ್ತರ ಕರ್ನಾಟಕದವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಇವರ ಆಸಕ್ತಿ. ಒಮ್ಮೆಮ್ಮೆ ಲೇಖನ ಬರವಣಿಗೆಗೂ ಎಡತಾಕುವ ಇವರಿಗೆ ಕಾವ್ಯದತ್ತ ಹೆಚ್ಚು ಒಲವು.
ಬಾರಾ ಕಮಾನು
©2024 Book Brahma Private Limited.