About the Author

ಲೇಖಕ ವಿನಾಯಕ ಸುಬ್ರಾಯ ನಾಯ್ಕ ಅವರು ಹೊನ್ನಾವರದ ಪ್ರಭಾತ್ ನಗರದ ನಿವಾಸಿ. 02-12-1983 ರಂದು ಜನಿಸಿದ್ದಾರೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಖರ್ವಾದಲ್ಲಿ ಪ್ರಯೋಗಶಾಲಾ ತoತ್ರಜ್ಞರಾಗಿದ್ದಾರೆ. 

ಕೃತಿಗಳು: 'ಕಾಲಮಾನ' (2017) ಕವನ ಸಂಕಲನ, 2019 ರಲ್ಲಿ , 'ನಗೆಯ ಹೂ ಚೆಲ್ಲಿ'ಎಂಬ ಕವನ ಸಂಕಲನ, 2021 ರಲ್ಲಿ 'ಬೊಂಬೆ ಮಿಠಾಯಿ'  ಲೇಖನಗಳ ಸಂಕಲನ, 

ವಿನಾಯಕ ಸುಬ್ರಾಯ ನಾಯ್ಕ

(02 Dec 1983)