ಖಂಡತುಂಡೋಕ್ತಿ

Author : ವಿನಾಯಕ ಸುಬ್ರಾಯ ನಾಯ್ಕ

Pages 28

₹ 50.00




Year of Publication: 2021
Published by: ವಸಿಷ್ಠ ಪ್ರಕಾಶನ
Address: ವಿನಾಯಕ ನಿಲಯ, ಫಾರೆಸ್ಟ್ ಕಾಲೋನಿ, 8ನೇ ಅಡ್ಡರಸ್ತೆ, ಪ್ರಭಾತನಗರ, ಹೊನ್ನಾವರ, ಜಿಲ್ಲೆ: ಉತ್ತರ ಕನ್ನಡ. 
Phone: 9902894222

Synopsys

ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಹೇಳಿಕೆಯ ರೂಪವು ಒಂದು, ಈ ನನ್ನ “ಖಂಡತುಂಡೋಕ್ತಿ” ಯಾವುದೇ ಕವನ, ಕಥೆ, ನೀಲ್ಗವಿತೆಯ ಹೊರತಾಗಿ ಜೀವನದ ವಿವಿಧ ಮಜಲುಗಳನ್ನು ಹೇಳಿಕೆಯ ರೂಪದಲ್ಲಿ ಚುಟುಕಾಗಿ, ಲಘು ಹಾಸ್ಯದ ರೂಪದಲ್ಲಿ ಓದಬಹುದೇ ವಿನಃ ಇದು ವಾಸ್ತವವೆ ಎಂದುಕೊಳ್ಳಲು ಪುರಾವೆಗಳನ್ನು ಹುಡುಕುವ ಅವಶ್ಯಕತೆ ಇಲ್ಲ. “ಹಾಯ್ಕು"ಗಳು ಎಂದು ಕರೆಯಲ್ಪಡುವ ಹೇಳಿಕೆಯಂತಹ ಸಾಹಿತ್ಯ ಪ್ರಕಾರಗಳು ಸಹ ಈಗ ಚಾಲ್ತಿಯಲ್ಲಿದೆ, ಅದರ ಪ್ರಭಾವ ಈ “ಖಂಡತುಂಡೋಕ್ತಿ”ಯ ಉಗಮಕ್ಕೆ ಸಾಕ್ಷಿ. 

About the Author

ವಿನಾಯಕ ಸುಬ್ರಾಯ ನಾಯ್ಕ
(02 December 1983)

ಲೇಖಕ ವಿನಾಯಕ ಸುಬ್ರಾಯ ನಾಯ್ಕ ಅವರು ಹೊನ್ನಾವರದ ಪ್ರಭಾತ್ ನಗರದ ನಿವಾಸಿ. 02-12-1983 ರಂದು ಜನಿಸಿದ್ದಾರೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಖರ್ವಾದಲ್ಲಿ ಪ್ರಯೋಗಶಾಲಾ ತoತ್ರಜ್ಞರಾಗಿದ್ದಾರೆ.  ಕೃತಿಗಳು: 'ಕಾಲಮಾನ' (2017) ಕವನ ಸಂಕಲನ, 2019 ರಲ್ಲಿ , 'ನಗೆಯ ಹೂ ಚೆಲ್ಲಿ'ಎಂಬ ಕವನ ಸಂಕಲನ, 2021 ರಲ್ಲಿ 'ಬೊಂಬೆ ಮಿಠಾಯಿ'  ಲೇಖನಗಳ ಸಂಕಲನ,  ...

READ MORE

Related Books