ವಿಶ್ವಬಂಧು ಮರುಳಸಿದ್ಧ ಕಾವ್ಯದರ್ಪಣ

Author : ಲಿಂಗಾರೆಡ್ಡಿ ಶೇರಿ

Pages 80

₹ 16.00




Year of Publication: 1994
Published by: ಶ್ರೀ ಸಸಾ ಪ್ರಕಾಶನ
Address: ಅಂಚೆ: ಜಾಕನಹಳ್ಳಿ, ತಾಲೂಕು ಸೇಡಂ, ಜಿಲ್ಲೆ ಕಲಬುರಗಿ

Synopsys

ಕವಿ ಮಹದೇವ ಬಣಕಾರ ಅವರು ವಿಶ್ವ ಬಂಧು ಮರುಳಸಿದ್ಧ ಕಾವ್ಯ ಭಾಮಿನಿ ಷಟ್ಪದಿಯಲ್ಲಿ ಮಹಾಕಾವ್ಯ ರಚಿತವಾಗಿದೆ. ಈ ಕಾವ್ಯದಲ್ಲಿ 22 ಸಂಧಿಗಳು,1264 ನುಡಿಗಳು ಇವೆ. ಸರಳವಾಗಿ ಗದ್ಯರೂಪದಲ್ಲಿ ಕವಿ ಲಿಂಗಾರೆಡ್ಡಿ ಶೇರಿ ಅವರು ಭಾವಾನುವಾದ ಮಾಡಿದ ಕೃತಿ- ವಿಶ್ವಬಂಧು ಮರುಳಸಿದ್ಧ ಕಾವ್ಯ ದರ್ಪಣ. ಮರುಳಸಿದ್ಧರು ಸಂಚರಿಸಿದ ಸ್ಥಳಗಳ ಅಡಿಟಿಪ್ಪಣಿ ಕೊಡಲಾಗಿದೆ.

About the Author

ಲಿಂಗಾರೆಡ್ಡಿ ಶೇರಿ
(01 April 1951)

ಲೇಖಕ ಲಿಂಗಾರೆಡ್ಡಿ ಸೇರಿ  ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು.   ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...

READ MORE

Related Books