News Videos View All
Daily Columns View All
News & Features View All
Latest Stories View All
Recent Books View All
ಚಂದಿರನಿಲ್ಲದ ಇರುಳುಗಳು
ನಾಡದೇವಿ ಭುವನೇಶ್ವರಿ ನಡೆದುಬಂದ ದಾರಿ
ನದಿ ದಾಟಿ ಬಂದವರು
ಬಯಲು
ರಾಘವಾಂಕ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು
ಪತ್ರಕರ್ತನ ಪಯಣ
ಶರ್ಮಿಷ್ಠೆ
ಪ್ಯಾರಾನಾರ್ಮಲ್
ಉದ್ಯಮಕ್ಕೊಂದು ರಹದಾರಿ
ಕರ್ನಾಟಕ ಪ್ರಕೃತಿ ವಿಕೋಪಗಳು-ಆತಂಕಗಳು
Events View All
Latest Poems View All
-
Published Books
Number of Authors
Mukha Mukhi
Punch Line
Gandhada Beedu
Zoom with Bookbrahma
Featured Books
ʻಚಂದಿರನಿಲ್ಲದ ಇರುಳುಗಳುʼ (Chandiranillada Irulugalu ) ಎನ್.ಎಸ್. ವಿಶ್ವನಾಥ್ ಅವರ ಮೂಲ ಕೃತಿಯಾಗಿದ್ದು, ರವಿ ಬಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಹದಿನಾರನೆಯ ಶತಮಾನದ ದಕ್ಷಿಣ ಭಾರತದ ಕಾಲ್ಪನಿಕ ಕಥನ. ಸೂಕ್ತ ಸಂತಾನವಿಲ್ಲದ ಕರ್ಣಾಟ ಸಾಮ್ರಾಜ್ಯದ ಉತ್ತರಾಧಿಕಾರದ ದಾಹ, ತಿಣುಕಾಟಗಳಲ್ಲಿ ನಲುಗಿರುವ ನಾಡಿನ ಶಾಂತಿ. ಇಲ್ಲಿ ವಿಜಯನಗರದ ಒಂದು ಹಳ್ಳಿಯಾದ ಮರಾವಳಿತ ಕಥನವಿದೆ. ಅಲ್ಲಿಯ ಭವ್ಯವಾದ ತೋಟದ ಮನೆ ಮಧುವನ. ಸ್ವರ್ಗಕ್ಕೆ ಕಿಚ
ಹದಿನಾಲ್ಕು ಕಿರು ಹಾಸ್ಯ ನಾಟಕಗಳು
‘ಹದಿನಾಲ್ಕು ಕಿರು ಹಾಸ್ಯ ನಾಟಕಗಳು’ ಕೃತಿಯು ಎಚ್.ಡುಂಡಿರಾಜ್ ಅವರ ನಾಟಕಸಂಕಲನವಾಗಿದೆ. ಈ ಕಿರುನಾಟಕಗಳ ವಿಶೇಷತೆ ಏನು ಗೊತ್ತಾ ? ಇದು 3ಡಿ. ಕೇವಲ ಓದಿಯೂ ಖುಷಿ ಪಡಬಹುದು, ರೇಡಿಯೋ ನಾಟಕವಾಗಿಸಿಯೂ ಖುಷಿ ಪಡಬಹುದು ಮತ್ತು ರಂಗದ ಮೇಲೆ ಅಡಿಯೂ ಖುಷಿ ಪಡಬಹುದು. ಕೆಲವೇ ಕೆಲವು ಪಾತ್ರಗಳಿರುವುದರಿಂದ ಆಡುವವರಿಗೂ ಸುಲಭ. ಅದರಲ್ಲೂ ಶಾಲೆ, ಕಾಲೇಜುಗಳಲ್ಲಿ ಆಡುವುದಕ್ಕೆ ರಾಜ್ಯೋತ್ಸವಾದಿ ಸಮಾರಂಭಗಳಲ್ಲಿ ಪ್ರದರ್ಶಿಸುವುದಕ್ಕೆ
ಇಲ್ಲಿಂದ ಮುಂದೆಲ್ಲ ಕಥೆ
‘ಇಲ್ಲಿಂದ ಮುಂದೆಲ್ಲ ಕಥೆ’ ಕೃತಿಯು ರಘುನಾಥ ಚ.ಹ ಅವರ ಕಥಾಸಂಕಲನವಾಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡ ಕಥಾಲೋಕದ ಚಾಚುಗಳ ಅತ್ಯುತ್ತಮ ಮಾದರಿಯಾಗಿದೆ. ಈ ಪ್ರಯತ್ನಕ್ಕೆ, ಹುಡುಕಾಟಕ್ಕೆ ಎರಡು ಲಕ್ಷಣಗಳಿವೆ. ಒಂದು, ತಾತ್ವಿಕವಾಗಿ ಮತ್ತು ತಾಂತ್ರಿಕವಾಗಿ ಈ ತನಕದ ಕನ್ನಡ ಕಥಾಪರಂಪರೆಯ ಧಾತುಗಳನ್ನೆಲ್ಲ ಒಳಗೊಳ್ಳುವ ಹಂಬಲ. ಮತ್ತೊಂದು ಮಾನುಷಲೋಕವನ್ನು ಕರಾರುಗಳಿಲ್ಲದೆ ಒಳಗೊಳ್ಳುವ ತವಕ. ಕಥೆಗಾರರಾಗಿ ಮೊದಲ ಸಂ
Featured Authors View All
ಅನುಸೂಯ ಯತೀಶ್
ಪರಶುರಾಮ ಕೋಡಗುಂಟಿ
ಮೈ.ನಾ. ಶರ್ಮಾ
ಸುಷ್ಮಾ ಶಂಕರ್
In Association WithView All
STAY CONNECTED
©2025 Book Brahma Private Limited.